By admin on December 16, 2015
ambedkar
ಕವಿತೆ

ಅಂಬೇಡ್ಕರ ಹೇಳಿದ ಮಾತು -ದಾನಪ್ಪ ಸಿ. ಅಂಬೇಡ್ಕರ ಹೇಳಿದ ಮಾತು, ಮರೆಯಾ ಬೇಡಿ ಮರೆತು ಮಲಗಬೇಡಿ ಜಾತಿ ವರ್ಗ ಒಂದೆ ನಾಣ್ಯದಾ ಎರಡು ಮುಖಗಳು ದುಡಿಯುವವರೆ ಈ ದೇಶದ ವಾರಸುದಾರರು ಶಿಕ್ಷಣ ಸಂಘಟನೆ ಹೋರಾಟ ಮುತ್ತಿನಂಥ ಮೂರೇ ಸೂತ್ರ ದುಡಿವ ಜನಕೆ ಧೈರ್ಯ ಕೊಡುವಂತ, ದಲಿತರಿಗೆ ಪ್ರಜ್ಞೆ ನೀಡುವಂತ ಇದುವೆ ಓದು ಇದುವೆ ಬರಹ, ಇದುವೆ ಸ್ವಾಭಿಮಾನವೆಂದ ಸಂವಿಧಾನ ಬರೆದೆ ನಾನು ಎಂದನು, ನೀವು ಸಂತಸದಿ ಬದುಕಲಾರಿರೆಂದನೂ ಆಸ್ತಿ ಹಕ್ಕು ಇರುವವರಿಗೆ ದೇಶವು, ಜಾತ್ಯಾತೀತ ರಾಷ್ಟ್ರವಾಗದೆಂದನು ದಲಿತರಿಗೆ […]
By admin on December 14, 2015
la bohem
ಕವಿತೆ

ಬೊಹೆಮಿಯಾ, ಬೊಹೆಮಿಸಂ, ಬೊಹೆಮಿಯನ್- ಇತ್ಯಾದಿ ಪದಗಳನ್ನು ನೀವು ಗೂಗಲಿಸಿದರೆ ನಿಮಗೆ ಮಧ್ಯ ಯುರೋಪಿನಲ್ಲಿ ಹರಡಿಕೊಂದಿದ್ದ ಐತಿಹಾಸಿಕ ಭೂಪ್ರದೇಶ ಎಂಬುದರಿಂದ ಹಿಡಿದು, ಹತ್ತೊಂಬತ್ತನೇ ಶತಮಾನದ ಮಧ್ಯಭಾಗದಲ್ಲಿ ಪ್ಯಾರಿಸ್ಸಿನಲ್ಲಿ ಬದುಕಿದ್ದ ಒಂದಿಷ್ಟು ಬೊಹೆಮಿಯನ್ನರ ಕುರಿತಾದ ಅಪೇರಾ ಒಂದರ ತನಕದ ವಿವರಣೆಗಳು ಸಿಗುತ್ತವೆ. ಆದರೆ ಸಧ್ಯಕ್ಕೆ ಇವು ಯಾವುವೂ ಪೂರ್ತಿಯಾಗಿ ನಮ್ಮ ಈ ಕೆಳಗಿನ ಹಾಡಿಗೆ ಸಂಬಂಧಿಸಿದ್ದಲ್ಲ. ನಿಮ್ಮಲ್ಲಿ ಸಾಹಿತ್ಯವನ್ನು ಶಾಸ್ತ್ರಬದ್ಧವಾಗಿ ಓದಿದವರಿಗೆ ಬೊಹೆಮಿಯನ್ ಚಿತ್ರಕಲೆ ಮತ್ತು ಸಾಹಿತ್ಯ ಸೃಷ್ಟಿಗಳ ಬಗ್ಗೆಯೂ ಅರಿವಿರಬಹುದು. ಆದರೆ ಇವೆಲ್ಲ ಗೊತ್ತಿರದ ನಾವುಗಳು ಸಧ್ಯಕ್ಕೆ ಈ […]
By admin on December 6, 2015
lenin-ambedkar
ಕವಿತೆ

ಹೌದು; ಬಾಬಾಸಾಹೇಬ್, ನೀವೆಂದಂತೆ ಲೆನಿನ್ ತಮ್ಮ ಗೋರಿಯಲ್ಲಿ ಹೊರಳುತ್ತಿರಬೇಕು ನಮ್ಮಂತೆ ಅರೆಬೆಂದ; ಸಮತೆಯ ತತ್ವವ ಶೋಕಿಯಾಗಿಸಿಕೊಂಡ ಎಡಬಲಗಳೆಂದು ಒಳಗೊಳಗೇ ಸೀಳಿಕೊಂಡ ಸದ್ದಿಲ್ಲದೆ ಆತ್ಮಹತ್ಯೆ ಮಾಡಿಕೊಂಡ ಕ್ರಾಂತಿಯಾಗದಿದ್ದರೂ ಪರವಾಗಿಲ್ಲ ಕ್ರಾಂತಿಕಾರಿಗಳೆನ್ನಿಸಿಕೊಂಡೇ ಹುತಾತ್ಮರಾಗಲು ಬಯಸುವ ಕ್ರಾಂತಿಕಾರಿಗಳ ಕಂಡು ಲೆನಿನ್ ತಮ್ಮ ಗೋರಿಯಲ್ಲಿ ನರಳುತ್ತಿರಬೇಕು; ಬುದ್ಧನೂ ಬಸವನೂ ಮತ್ತು ನೀವು ಕೂಡ ನಿಮ್ಮ ಗೋರಿಯಲ್ಲಿ ಹೊರಳುತ್ತಿರಬೇಕು ಈ ದೇಶ ಕಂಡು ನರಳುತ್ತಿರಬೇಕು ನೀವು ಕಂಡ ಕನಸು ಈ ದೇಶದ ಎಲ್ಲ ಜನರ ಬದುಕಾಗದುದ ಕಂಡು ಮರಗುತ್ತಿರಬೇಕು ಮರುಮರುಗಿ ರೋಸೋಗಿ ಕೊನೆಗೆ […]
By admin on December 2, 2015
ಕವಿತೆ

ಪ್ರಶ್ನೆ ನನ್ನೊಳಗೆ ದಾರಿಯ ಮಧ್ಯ ಪಲ್ಲಕಿಯಲಿ ದೇವರು ಎದುರಿಗೆ ಬರುತ್ತಿತ್ತು . ನಾನು ದೀರ್ಘ ದಂಡ ನಮಸ್ಕಾರ ಹಾಕಿ ಮೇಲೆದ್ದೆ; ಆ ಪಲ್ಲಕಿಯಲಿ ಹಣೆಗೆ ವಿಭೂತಿ , ಮೂಗಿಗೆ ಹತ್ತಿ ಹೆಣ ಹೋಯಿತು … ಛೇ…….. ನಾನು ದೇವರೆಂದು ನಮಸ್ಕಾರ ಹಾಕಿದೆ . ಅವ್ವ ಹೇಳಿದಳು ಸತ್ತವರು ದೇವರೇ ತಪ್ಪೇನಿಲ್ಲ ಎಂದು . ಅಂತ್ಯ ಸಂಸ್ಕಾರ ಆದ ಒಂದೆರಡು ದಿನಗಳಲ್ಲಿ ಅವ ದೆವ್ವ ಆಗಿದ್ದಾನೆಂದು ಸುದ್ದಿ . ಯಾವ ಪ್ರಶ್ನೆಗಳಿಗೂ ಉತ್ತರ ಹುಡುಕದ ನನ್ನ ಕಣ್ಣೊಳಗೆ ಪ್ರಶ್ನೆಗಳಿದವು […]
By admin on October 26, 2015
ಕವಿತೆ

ಉದುರುವ ಎಲೆಗಳು ಉದುರುತ್ತಿರುವ ನೆಲೆಗಳು ಪಶ್ಚಿಮ ಮಾರುತದ ಹೊಡೆತಕ್ಕೆ ಸಿಕ್ಕಿ ದಿಕ್ಕು ಕಾಣದೆ ಚಡಪಡಿಸುವ ಜೀವಗಳು. ಒಣ ಎಲೆಗಳು ತರಗೆಲೆಗಳಾಗಿ ತಮ್ಮದೇ ಮರಗಳಿಗೆ ನೇತಾಡಿವೆ ಉಸಿರು ನಿ0ತು. ಪಶ್ಚಿಮವನ್ನೇ ಹಳಿಯುವ ಶಾಲೆಯ ಮುದ್ದಿನ ಛಾತ್ರ ಹೊರಬ0ದ ಮೇಲೆ ಮಹಾದ0ಡ ನಾಯಕನಿಗೆ ಅದೇ ಪಶ್ಚಿಮದ ದಿಗ್ಗಜರಿ0ದ ಶಹಬ್ಬಾಸ್ ಗಿರಿ ಪಡೆಯುವ ತವಕ, ಗೀಳು, ಸ್ವಪ್ರತಿಷ್ಠೆ, ಸ್ವಚಿತ್ರಗಳ ಆತ್ಮರತಿ ಮೈಪುಳಕದಲ್ಲಿ ಮೈಮರೆತಿರುವ ನಾಯಕ ನಿಗೆ ಉಸಿರು ನಿ0ತಿರುವ, ಏದುಸಿರು ಬಿಡುವ ಎಲೆಗಳು ಕಾಣುವುದೇ ಇಲ್ಲ, ಕೇಳುವುದೇ ಇಲ್ಲ. ನರಲೋಕದ ರಾಜನಾದರೆ ಸಾಕು […]
By admin on October 17, 2015
ಕವಿತೆ

ಚಿತ್ರ-ವೇಣುಗೋಪಾಲ್ ಎಚ್. ಎಸ್. ಅದು ಓಣಿಯ ನಟ್ಟ ನಡುವಿರುವ ಬಾವಿ …. ಬಾವಿಯ ಸುತ್ತಲೂ ಚೆಂದದ ಕಟ್ಟೆ ತುಸು ದೂರದಲಿ ಹಾಸು ಬಂಡೆ, ಪುಟ್ಟ ಪುಟ್ಟ ಡೋಣಿಗಳು, ಬಟ್ಟೆ ತೊಳೆಯಲು .. ಶಿಶಿರದಲಿ ಎಳೆ ಬಿಸಿಲು ಕಾಯಿಸುತ್ತಿದ್ದರು – ಬಾವಿ ಕಟ್ಟೆಯ ಮೇಲೆ ನಮ್ಮ ಓಣಿಯ ಅಜ್ಜ – ಅಜ್ಜಿಯರು, ಹಸುಳೆಗಳೊಂದಿಗೆ ಕಥೆ […]
By admin on September 26, 2015
ಕವಿತೆ
ಜನಕರಾಜನ ಮಗಳು ವನಕೆ ತೊಟ್ಟಿಲು ಕಟ್ಟಿ ಲವ-ಕುಶರನ್ಹಾಕಿ ತೂಗ್ಯಾಳ// ರಾಜನ ಹೆಂಡತಿ ರಾಣಿವಾಸದಾಕಿ ವನದಾಕೆ ಯಾಕೆ ತೊಟ್ಟಿಲು ನನ್ನಮ್ಮ ಕಣ್ಣೊಳಗ್ಯಾಕೆ ಕರಿಹೊಳೆ// ಕಾಡಿನ ಹೂವಿಗೂ ನಾಡಿನ ಹೂವಿಗು ಘಮಲೊಂದೆ ನನಕಂದಾ ರಾಜನ ಹೆಂಡತಿಗೂ ಸೆರಗಲೆ ಕೆಂಡ ಕಟ್ಯಾದೆ ಲೋಕ// ಲೋಕದ ಮಾತಿಗೆ ತೂಕದ ಜನ ಬಂದು ಸುಂಟರ ಗಾಳಿಯಲಿ ಸುಡಗಾಡ ಅರಸುವರು ನೆಗ್ಗಿಲ ಮುಳ್ಳ ಬಿತ್ಯಾರೆ ನೆಲವೆಲ್ಲಾ// ಕಟ್ಟಿಲ್ಲ ಖದರಿಲ್ಲ ಮೇಯುವ ಕುದುರಿಗೆ ರಾಜಸತ್ತುಗೆ ರಹದಾರಿ ಕಂದಮ್ಮ ಹೂವಿನ ತೋಟದಾಗೆ ಹಾವುಗಳು// ಕುದುರೆಯ ಮಗ್ಗಲು ಬೆಳ್ಳಕ್ಕಿ ಹಿಂಡು […]
By admin on August 23, 2015
ಕವಿತೆ

ಸ್ವಾತಂತ್ರ್ಯ ಗೆಳೆಯರೆ, ಯಾರು ತಾನೇ ಜಂಬಕೊಚ್ಚಿಕೊಳ್ಳಬಲ್ಲರು ಪಿತ್ರಾರ್ಜಿತವಾಗಿ ತಾನು ಧೈರ್ಯ ಸ್ವಾತಂತ್ರ್ಯಗಳ ಪಡೆದೆನೆಂದು? ಒಬ್ಬನೇ ಒಬ್ಬ ಗುಲಾಮ ನೆಲದ ಮೇಲುಸಿರಾಡಿದರೂನು ಹೇಳಬಹುದೇ ನೀನು ದಿಟ್ಟ, ಸ್ವತಂತ್ರನೆಂದು? ಸೋದರರ ಬಂಧಿಸಿ, ಗಾಯಗೊಳಿಸುವ ಕೋಳ ನೀ ಊಹಿಸಿಕೊಳಲಾರದೇ ಇರುವಾಗ ಗುಲಾಮರ ಹೀನಗೊಳಿಸಿದವ ಬಿಡುಗಡೆಗೆ ಅನರ್ಹಗೊಳಿಸಿದವ ನೀನೇ ಆದಂತಲ್ಲವೆ? ನಿಜವಾದ ಸ್ವಾತಂತ್ರ್ಯ ಯಾವುದು? ನಮ್ಮವರ ಬೇಡಿಯ ಕಡಿದೊಗೆಯುವುದು. ಕೋಮಲ, ಮಿಡಿವ ಹೃದಯವಿರುವ ನೀನು ಮನುಕುಲದ ಋಣವ ಮರೆಯಬಾರದು. ಕೇಳು, ಸ್ವಾತಂತ್ರ್ಯವೆಂದರೆ […]